Surprise Me!

ಯಡಿಯೂರಪ್ಪ ಮೇಲೆ ಅನುಕಂಪ ತೋರಿದ ಸಿದ್ದರಾಮಯ್ಯ..? | siddaramaiah

2019-08-27 4,285 Dailymotion

"ಎದುರಾಳಿಯಾದರೂ ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಅನುಭವಿಸುತ್ತಿರುವ ಸಂಕಷ್ಟ ನೋಡಿ ನನಗೆ ಅನುಕಂಪವಿದೆ" ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Former CM of Karnataka Siddaramaiah on twitter said, He has sympathy on CM BS Yediyurappa.