Surprise Me!

ಜನರ ಕಷ್ಟದ ಸ್ಥಿತಿಯನ್ನು ಮೋದಿ ಗೇಲಿ ಮಾಡಿದ್ದಾರೆ..? | H D Kumaraswamy | Economy Package

2020-05-14 12,821 Dailymotion

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ವಿಶೇಷ ಪ್ಯಾಕೇಜ್‌ನ್ನು ವಿಶ್ಲೇಷಣೆ ಮಾಡಿದ್ದಾರೆ. ಜನ ಸಾಮಾನ್ಯರಿಗೆ ಪ್ಯಾಕೇಜ್‌ನಿಂದ ಕನಿಷ್ಠ ಸಹಾಯವೂ ಆಗುವುದಿಲ್ಲ ಎಂದಿದ್ದಾರೆ. ರಾಜ್ಯಗಳು ಕೇಂದ್ರ ಸರ್ಕಾರದ ಎದುರು ಅಕ್ಷರಶಃ ಭಿಕ್ಷಾ ಪಾತ್ರೆ ಹಿಡಿದು ನಿಲ್ಲುವಂತಾಗಿದೆ. ಕೇಂದ್ರ ಸರ್ಕಾರ ಸಹಾಯ ಮಾಡಿರುವುದು ಉದ್ಯಮಿಗಳಿಗೆ ಹೊರತು ಜನ ಸಾಮಾನ್ಯರಿಗಲ್ಲ ಎಂದಿದ್ದಾರೆ.

During the third phase of the lockdown, the common people had great expectation of the central government, especially PM Modi. However, HDK alleges that his expectation was fueled by Union Finance Minister Nirmala Sitharaman.