ಪ್ರಕೃತಿಯ ನಡುವೆ ವಿರಾಜಮಾನವಾಗಿರೋ ಈ ಮಹಾಗಣಪನಿಗೆ ಹರಕೆ ಕಟ್ಟಿಕೊಂಡರೆ ಸಕಲ ಕಷ್ಟಗಳು ದೂರವಾಗುತ್ತವೆಯಂತೆ, ಹರಕೆಯ ರೂಪದಲ್ಲಿ ಗಂಟೆಯನ್ನು ಗಣಪನಿಗೆ ಅರ್ಪಿಸುವುದು ಈ ದೇವಸ್ಥಾನದ ವಿಶೇಷ