"ಕೆ.ಪಿ.ರಾವ್ ವಿದ್ಯಾರ್ಥಿಯಾಗಿದ್ದಾಗ ಎಲ್ಲಾ ಪಠ್ಯ ಪುಸ್ತಕಗಳನ್ನ ಕಂಠಪಾಠ ಮಾಡ್ತಿದ್ರು"► ಉಡುಪಿ: ನಾಡೋಜ ಪ್ರೊ.ಕೆ.ಪಿ.ರಾವ್ ಅಭಿನಂದನಾ ಕಾರ್ಯಕ್ರಮದಲ್ಲಿ ಜಯಂತ್ ಕಾಯ್ಕಿಣಿ ಮಾತು#varthabharati #JayantKaikini #KPRao #udupi