ಹುಟ್ಟಿದ ಮೇಲೆ ಬದುಕುವ ದಾರಿಯನ್ನು ನಾವೇ ಮಾಡಿಕೊಳ್ಬೇಕು : ಹರೀಶ್ ಭಟ್► "ಸ್ವಾವಲಂಬಿ ಬದುಕು ಕಟ್ಟಿಕೊಂಡ ಛಲದಂಕ ಮಲ್ಲ ಈ ಪೇಪರ್ ಏಜೆಂಟ್ "► ಉಡುಪಿ: ಎಡಗೈ ಕಳೆದುಕೊಂಡರೂ 37 ವರ್ಷಗಳಿಂದ ಪತ್ರಿಕೆ ಹಂಚುವ ಕೆಲಸ ಮಾಡ್ತಿರುವ ಹರೀಶ್ ಭಟ್ ಜೊತೆ ಅವಿನಾಶ್ ಕಾಮತ್