ಮಧುಮೇಹ ಕಾಯಿಲೆಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ"- ಈ ಕುರಿತು ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಯುಷ್ ನ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಭಾಗದ ವೈದ್ಯಾಧಿಕಾರಿ ಡಾ.ಅರುಣ್. ಪಿ. ಜಿ.ಅವರೊಂದಿಗೆ ಸಂದರ್ಶನ.
ಸಂದರ್ಶಕರು: ಎಂ.ಶಕುಂತಲಾ.
Date of Broadcast--01/03/2024
#yogafordiabetes #naturopathyfordiabetes #diabetes