"ಎಲ್ಲಾ ಧರ್ಮೀಯರನ್ನು ಕರೆದು ಇಫ್ತಾರ್ ಮಾಡುವುದು ವಿಶೇಷ"► "ಎಲ್ಲರೂ ನಮ್ಮವರು ಎಂಬ ಭಾವನೆ ಇದ್ದಾಗ ಸಮಾಜದಲ್ಲಿ ಶಾಂತಿ ಇರುತ್ತೆ"► ಬೀದರ್: ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕ್ಲಬ್, ಬೀದರ್ ಬೆಟರ್ ಮೆಂಟ್ ಫೌಂಡೇಶನ್ ವತಿಯಿಂದ ಇಫ್ತಾರ್ ಸ್ನೇಹ ಸಂಗಮ#varthabharati #bidar #ramadan #iftar