ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿ" /> ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿ"/>
Surprise Me!

ನವೆಂಬರ್​ 21ಕ್ಕೆ "ಮಾರುತ" ಅದ್ಧೂರಿ ಬಿಡುಗಡೆ; ಸುದೀಪ್ ಅಳಿಯನ ಸಿನಿಮಾ ರಿಲೀಸ್​ ಫಿಕ್ಸ್!

2025-11-18 0 Dailymotion

ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಎಸ್​​. ನಾರಾಯಣ್​​​​​ ನಿರ್ದೇಶನದ, ದುನಿಯಾ ವಿಜಯ್​​​​​​​​​​​​​​​​​ ಹಾಗೂ ಶ್ರೇಯಸ್​ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು - ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ಚಿತ್ರ "ಮಾರುತ" ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.