828 ದಿನಗಳ ಆಟದಲ್ಲಿ ಗುರಿ ತಲುಪುತ್ತಾ ಡಿಕೆ ಕನಕಾಸ್ತ್ರ..? 828 ದಿನಗಳಲ್ಲಿ ಸಿದ್ದು ಒಡ್ಡೋಲಗನಾ..? ಡಿಕೆ ಹೊಸ ಯುಗನಾ..?
2026-02-14 1 Dailymotion
- ‘‘ಸಿದ್ದರಾಮಯ್ಯ ಕುರ್ಚಿ ಬಿಡಲ್ಲ..'' ಎಂದ ಕಾಂಗ್ರೆಸ್ ಶಾಸಕ..!
- ‘‘ಶುಭ ಘಳಿಗೆ, ಶುಭ ಮುಹೂರ್ತ ಹತ್ತಿರ ಬಂದಿದೆ..'' ಎಂದ ಬಂಡೆ ಬೆಂಬಲಿಗ..!
- ಹೈಕಮಾಂಡ್ ಭೇಟಿಯ ಬೆನ್ನಲ್ಲೇ ಅಜ್ಜಯ್ಯನ ಸನ್ನಿಧಿಗೆ ಭಕ್ತ ಶಿವಕುಮಾರ..!
- ಭಕ್ತನ ಪಟ್ಟಾಭಿಷೇಕದ ಸುಳಿವು ಕೊಟ್ಟಿದ್ದರು ಅಜ್ಜಯ್ಯ ಸ್ವಾಮೀಜಿ..!
- ಭಕ್ತ ಶಿವಕುಮಾರ.. ಪ್ರಯತ್ನ ಸಾವಿರ.. ಸಿಂಹಾಸನ ಸಮರ..!